Slideshow

1 / 5
2 / 5
3 / 5
4 / 5
5 / 5

ವಿಘ್ನ ನಿವಾರಕ ಪ್ರಾಥನೆ

ಗಣಪತಿ ಸ್ತೋತ್ರ

-: ವಿಘ್ನ ನಿವಾರಕ ಪ್ರಾಥನೆ :-



ಶುಕ್ಲಾಂ ಭರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ /

ಪ್ರಸನ್ನವದನಂ ಧ್ಯಾಯೇತ್‌ ಸರ್ವಂ ವಿಘ್ನೋಪಶಾಂತಯೇ //



ಅರ್ಥ :-

              ಪ್ರಸನ್ನವದನನು ಶುಭ್ರವಾದ ವಸ್ತ್ರವನ್ನು , ಶುಭ್ರವಾದ ಬಣ್ಣವುಳ್ಳವನೂ ಎಲ್ಲ ಕಡೆ ವ್ಯಾಪಿಸಿದವನೂ ಆದ ನಾಲ್ಕು ತೋಳುಗಳುಳ್ಳ ಗಣಪತಿಯನ್ನು ಸಕಲ ವಿಘ್ನ ಪರಿಹಾರಕ್ಕೆ ಧ್ಯಾನಿಸಬೇಕು.






Post a Comment

Previous Post Next Post