ಗಣಪತಿ ಸ್ತೋತ್ರ
-: ವಿಘ್ನ ನಿವಾರಕ ಪ್ರಾಥನೆ :-
ಶುಕ್ಲಾಂ ಭರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ /
ಪ್ರಸನ್ನವದನಂ ಧ್ಯಾಯೇತ್ ಸರ್ವಂ ವಿಘ್ನೋಪಶಾಂತಯೇ //
ಅರ್ಥ :-
ಪ್ರಸನ್ನವದನನು ಶುಭ್ರವಾದ ವಸ್ತ್ರವನ್ನು , ಶುಭ್ರವಾದ ಬಣ್ಣವುಳ್ಳವನೂ ಎಲ್ಲ ಕಡೆ ವ್ಯಾಪಿಸಿದವನೂ ಆದ ನಾಲ್ಕು ತೋಳುಗಳುಳ್ಳ ಗಣಪತಿಯನ್ನು ಸಕಲ ವಿಘ್ನ ಪರಿಹಾರಕ್ಕೆ ಧ್ಯಾನಿಸಬೇಕು.
Tags:
ganapati